ग्रन्थपरिचयः
by Admin · ಕನ್ನಡ
ಕನ್ನಡ
Featured
by Admin
ನೂರನಾಲ್ಕು ದಿವ್ಯಪ್ರಬಂಧಗಳನ್ನು ರಚಿಸಿದ ಶ್ರೀವ್ಯಾಸಗುರುಸಾರ್ವಭೌಮರ ವಿದ್ಯಾಶಿಷ್ಯರಾದ ಶ್ರೀವಿಜಯೀಂದ್ರತೀರ್ಥರು ರಚಿಸಿದ ಕೃತಿ “ಶ್ರೀವ್ಯಾಸರಾಜಸ್ತೋತ್ರ”. ಇಪ್ಪತ್ತೈದು ಪದ್ಯಗಳನ್ನು ಒಳಗೊಂಡ ಈ ಕೃತಿಯಲ್ಲಿ ಶ್ರೀವ್ಯಾಸರಾಜರ ಅಪೂರ್ವ ಮಹಿಮೆಯನ್ನು ಸೆರೆಹಿಡಿಯಲಾಗಿದೆ.
ವ್ಯಾಸರಾಜರ ಈ ಸ್ತುತಿ ಅವರ ಅಂತರ್ಯಾಮಿಯಾದ ಭಗವಂತನ ಅನುಗ್ರಹದಿಂದ ನಮ್ಮ ಅನಿಷ್ಷವನ್ನು ಪರಿಹರಿಸಿ ಮುಕ್ತಿಯನ್ನು ಕರುಣಿಸುವುದರಲ್ಲಿ ಸಂದೇಹವಿಲ್ಲ.
ಸಂಪಾದಕರು : ವಿದ್ವಾನ್ ಕೆ.ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
Inclusive of all taxes
ನೂರನಾಲ್ಕು ದಿವ್ಯಪ್ರಬಂಧಗಳನ್ನು ರಚಿಸಿದ ಶ್ರೀವ್ಯಾಸಗುರುಸಾರ್ವಭೌಮರ ವಿದ್ಯಾಶಿಷ್ಯರಾದ ಶ್ರೀವಿಜಯೀಂದ್ರತೀರ್ಥರು ರಚಿಸಿದ ಕೃತಿ “ಶ್ರೀವ್ಯಾಸರಾಜಸ್ತೋತ್ರ”. ಇಪ್ಪತ್ತೈದು ಪದ್ಯಗಳನ್ನು ಒಳಗೊಂಡ ಈ ಕೃತಿಯಲ್ಲಿ ಶ್ರೀವ್ಯಾಸರಾಜರ ಅಪೂರ್ವ ಮಹಿಮೆಯನ್ನು ಸೆರೆಹಿಡಿಯಲಾಗಿದೆ.
ವ್ಯಾಸರಾಜರ ಈ ಸ್ತುತಿ ಅವರ ಅಂತರ್ಯಾಮಿಯಾದ ಭಗವಂತನ ಅನುಗ್ರಹದಿಂದ ನಮ್ಮ ಅನಿಷ್ಷವನ್ನು ಪರಿಹರಿಸಿ ಮುಕ್ತಿಯನ್ನು ಕರುಣಿಸುವುದರಲ್ಲಿ ಸಂದೇಹವಿಲ್ಲ.
ಸಂಪಾದಕರು : ವಿದ್ವಾನ್ ಕೆ.ಎಸ್. ಕೃಷ್ಣಾಚಾರ್ಯ, ಕೆಂಪದಾಳಿಹಳ್ಳಿ
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನ್ಯಾಯಸುಧಾ ಅಧ್ಯಾಯನ ಮಾಡಿ ಪಾಠಪ್ರವಚನಗಳಲ್ಲಿ ವಿಮರ್ಶತ್ಮಾಕ ಗ್ರಂಥಗಳನ್ನು ಸಂಪಾದಿಸುವಲ್ಲಿ ಅತ್ಯಂತ ನಿಷ್ಣಾತರಾದ ಆಚಾರ್ಯರಿಗೆ ಹೃತ್ಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
No table of contents has been added for this language yet.
No reviews yet.
ಕನ್ನಡ
Listed author for this volume. For more works, browse the publications catalogue or contact the institution.
View publications →