ग्रन्थपरिचयः

Shriman Nyayasudha (Part - 1)

by Admin · ಕನ್ನಡ

Shriman Nyayasudha (Part - 1) ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Shriman Nyayasudha (Part - 1)

by Admin

In Stock

ಜಿಜ್ಞಾಸಾಧಿಕರಣ –“ನಾರಾಯಣಂ ನಿಖಿಲಪೂರ್ಣಗುಣೈಕದೇಹಂ” ಪದ್ಯದ ಸಮಾಪ್ತಿಪರ್ಯಂತ) (ಪ್ರತಿಪದಾರ್ಥ, ಸನ್ಯ್ನಾಯರತ್ನಾವಲೀ, ನ್ಯಾಯಚಂದ್ರಿಕಾ, ಪದಾರ್ಥಸಂಬಂಧದೀಪಿಕಾ ಪರಿಮಳ, ರಸರಂಜನೀ, ಲಘುರಸರಂಜನೀ ಇತ್ಯಾದಿ ಟೀಕಾ ಟಿಪ್ಪಣಿಗಳ ವಿಶೇಷಾಂಶಗಳೊಂದಿಗೆ)

ಶ್ರೀಮಠದ ಸಂಪ್ರದಾಯಪ್ರವರ್ತಕರೆಂದೇ ಪ್ರಸಿದ್ದರಾದವರು ಶ್ರೀ ಕಂಬಾಲೂರು ರಾಮಚಂದ್ರತೀರ್ಥರು. ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಶ್ರೀಮನ್ನ್ಯಾಯಸುಧಾಟಿಪ್ಪಣಿಯೂ ಒಂದು. ಇಂತಹ ಶ್ರೀರಾಮಚಂದ್ರತೀರ್ಥರ ಬಗ್ಗೆ ಕುಂಡಲಗಿರಿಆಚಾರ್ಯರು ತಾವು ರಚಿಸಿದ ಶ್ರೀಮನ್ನ್ಯಾಯಸುಧಾಟಿಪ್ಪಣಿಯ ಮೊದಲಿಗೆ ಹೀಗೆ ಸ್ಮರಿಸಿದ್ದಾರೆ-
ಸ್ವಾದಿಮಾನಂ ಸುಧಾಯಾ ಯಃ ಸಮ್ಯಗ್ ಜ್ಞಾಪಿತವಾನ್ ಭುವಿ ।
ರಾಮಚಂದ್ರಗುರುಂ ನೌಮಿ ವಿದ್ವನ್ಮು ಕುಟಂಡನಮ್ ॥
ಎಂದು ನ್ಯಾಯಸುಧಾಸ್ವಾದವನ್ನು ಅನುಭವಿಸಬೇಕಾದರೆ ಶ್ರೀರಾಮಚಂದ್ರತೀರ್ಥರನ್ನು ಅವಶ್ಯ ಆಶ್ರಯಿಸಲೇಬೇಕು.

ವಿದ್ವಾನ್ ಕೃಷ್ಣಾಚಾರ್ಯರು ನ್ಯಾಯಸುಧಾಗ್ರಂಥದ ಕಾಶೀಟಿಪ್ಪಣಿ ಮೊದಲಾದ ಟಿಪ್ಪಣಿಗಳಲ್ಲಿರುವ ಬೇರೆ ಟಿಪ್ಪಣಿಗಳಲ್ಲಿ
ಹೇಳಿರದ ಪ್ರಮುಖವಿಷಯಗಳ ಕನ್ನಡಾನುವಾದವನ್ನು ಮಾಡಿದ್ದಾರೆ. ಈ ಅನುವಾದದ ಜೊತೆಗೆ ಪಾತಂಜಲಮಹಾಭಾಷ್ಯ, ವಾಕ್ಯಪದೀಯ, ಪ್ರಕ್ರಿಯಾಕೌಮುದೀ, ಕಾಶಿಕಾವೃತ್ತಿ ಈ ಗ್ರಂಥಗಳಲ್ಲಿರುವ ವಿಷಯಗಳನ್ನು ಬಳಸಿಕೊಂಡು ವಿಷಯಗಳ ವಿಮರ್ಶೆ- ವಿಶ್ಲೇಷಣೆಗಳನ್ನು ಮಾಡಿದ್ದಾರೆ.
ಪೂರ್ವಮೀಮಾಂಸಾವಿಷಯಗಳನ್ನು ಶಾಬರಭಾಷ್ಯ, ಮೀಮಾಂಸಾನುಕ್ರಮಣಿಕಾ, ಭಾಟ್ಟ-ಸಂಗ್ರಹ ಮುಂತಾದ ಗ್ರಂಥಗಳನ್ನು ಗಮನಿಸಿ ಅವುಗಳ ಬೆಳಕಿನಲ್ಲಿ ಅನುವಾದವನ್ನು ಮಾಡಿದ್ದಾರೆ.
ಗೌತಮನ್ಯಾಯಸೂತ್ರ, ವಾತ್ಸ್ಯಾಯನಭಾಷ್ಯ, ಮುಕ್ತಾವಲೀ ಮತ್ತು ಗದಾದರಭಟ್ಟರ ವ್ಯುತ್ಪತ್ತಿವಾದಗಳನ್ನು ಪರಿಶೀಲಿಸಿ ವಿವರಿಸಿದ್ದಾರೆ. ಟಿಪ್ಪಣಿಗಳಲ್ಲಿ ಪ್ರಸ್ತುತವಾದ ವೇದಮಂತ್ರ, ಭಾಗವತಪುರಾಣ ಮೊದಲಾದವುಗಳ ಶ್ಲೋಕಗಳು – ಇವುಗಳ ಪೂರ್ಣಪಾಠವನ್ನು ಬರೆದು, ಅವುಗಳ ಸಂದರ್ಭ ವಿವರಣೆಯೊಂದಿಗೆ ವಿವರಿಸಿದ್ದಾರೆ. ಅನುವ್ಯಾಖ್ಯಾನ ಮತ್ತು ನ್ಯಾಯಸುಧಾ ವಾಕ್ಯಗಳ ಪ್ರತಿಪದಗಳ ಅರ್ಥವನ್ನು ಬರೆದು ಆ ವಾಕ್ಯಗಳ ಸಾರವನ್ನು ವಿವರಿಸಿದ್ದಾರ

₹ 450 ₹ 540 Save 17%

Inclusive of all taxes

1

About this book

ಜಿಜ್ಞಾಸಾಧಿಕರಣ –“ನಾರಾಯಣಂ ನಿಖಿಲಪೂರ್ಣಗುಣೈಕದೇಹಂ” ಪದ್ಯದ ಸಮಾಪ್ತಿಪರ್ಯಂತ) (ಪ್ರತಿಪದಾರ್ಥ, ಸನ್ಯ್ನಾಯರತ್ನಾವಲೀ, ನ್ಯಾಯಚಂದ್ರಿಕಾ, ಪದಾರ್ಥಸಂಬಂಧದೀಪಿಕಾ ಪರಿಮಳ, ರಸರಂಜನೀ, ಲಘುರಸರಂಜನೀ ಇತ್ಯಾದಿ ಟೀಕಾ ಟಿಪ್ಪಣಿಗಳ ವಿಶೇಷಾಂಶಗಳೊಂದಿಗೆ)

ಶ್ರೀಮಠದ ಸಂಪ್ರದಾಯಪ್ರವರ್ತಕರೆಂದೇ ಪ್ರಸಿದ್ದರಾದವರು ಶ್ರೀ ಕಂಬಾಲೂರು ರಾಮಚಂದ್ರತೀರ್ಥರು. ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಶ್ರೀಮನ್ನ್ಯಾಯಸುಧಾಟಿಪ್ಪಣಿಯೂ ಒಂದು. ಇಂತಹ ಶ್ರೀರಾಮಚಂದ್ರತೀರ್ಥರ ಬಗ್ಗೆ ಕುಂಡಲಗಿರಿಆಚಾರ್ಯರು ತಾವು ರಚಿಸಿದ ಶ್ರೀಮನ್ನ್ಯಾಯಸುಧಾಟಿಪ್ಪಣಿಯ ಮೊದಲಿಗೆ ಹೀಗೆ ಸ್ಮರಿಸಿದ್ದಾರೆ-
ಸ್ವಾದಿಮಾನಂ ಸುಧಾಯಾ ಯಃ ಸಮ್ಯಗ್ ಜ್ಞಾಪಿತವಾನ್ ಭುವಿ ।
ರಾಮಚಂದ್ರಗುರುಂ ನೌಮಿ ವಿದ್ವನ್ಮು ಕುಟಂಡನಮ್ ॥
ಎಂದು ನ್ಯಾಯಸುಧಾಸ್ವಾದವನ್ನು ಅನುಭವಿಸಬೇಕಾದರೆ ಶ್ರೀರಾಮಚಂದ್ರತೀರ್ಥರನ್ನು ಅವಶ್ಯ ಆಶ್ರಯಿಸಲೇಬೇಕು.

ವಿದ್ವಾನ್ ಕೃಷ್ಣಾಚಾರ್ಯರು ನ್ಯಾಯಸುಧಾಗ್ರಂಥದ ಕಾಶೀಟಿಪ್ಪಣಿ ಮೊದಲಾದ ಟಿಪ್ಪಣಿಗಳಲ್ಲಿರುವ ಬೇರೆ ಟಿಪ್ಪಣಿಗಳಲ್ಲಿ
ಹೇಳಿರದ ಪ್ರಮುಖವಿಷಯಗಳ ಕನ್ನಡಾನುವಾದವನ್ನು ಮಾಡಿದ್ದಾರೆ. ಈ ಅನುವಾದದ ಜೊತೆಗೆ ಪಾತಂಜಲಮಹಾಭಾಷ್ಯ, ವಾಕ್ಯಪದೀಯ, ಪ್ರಕ್ರಿಯಾಕೌಮುದೀ, ಕಾಶಿಕಾವೃತ್ತಿ ಈ ಗ್ರಂಥಗಳಲ್ಲಿರುವ ವಿಷಯಗಳನ್ನು ಬಳಸಿಕೊಂಡು ವಿಷಯಗಳ ವಿಮರ್ಶೆ- ವಿಶ್ಲೇಷಣೆಗಳನ್ನು ಮಾಡಿದ್ದಾರೆ.
ಪೂರ್ವಮೀಮಾಂಸಾವಿಷಯಗಳನ್ನು ಶಾಬರಭಾಷ್ಯ, ಮೀಮಾಂಸಾನುಕ್ರಮಣಿಕಾ, ಭಾಟ್ಟ-ಸಂಗ್ರಹ ಮುಂತಾದ ಗ್ರಂಥಗಳನ್ನು ಗಮನಿಸಿ ಅವುಗಳ ಬೆಳಕಿನಲ್ಲಿ ಅನುವಾದವನ್ನು ಮಾಡಿದ್ದಾರೆ.
ಗೌತಮನ್ಯಾಯಸೂತ್ರ, ವಾತ್ಸ್ಯಾಯನಭಾಷ್ಯ, ಮುಕ್ತಾವಲೀ ಮತ್ತು ಗದಾದರಭಟ್ಟರ ವ್ಯುತ್ಪತ್ತಿವಾದಗಳನ್ನು ಪರಿಶೀಲಿಸಿ ವಿವರಿಸಿದ್ದಾರೆ. ಟಿಪ್ಪಣಿಗಳಲ್ಲಿ ಪ್ರಸ್ತುತವಾದ ವೇದಮಂತ್ರ, ಭಾಗವತಪುರಾಣ ಮೊದಲಾದವುಗಳ ಶ್ಲೋಕಗಳು – ಇವುಗಳ ಪೂರ್ಣಪಾಠವನ್ನು ಬರೆದು, ಅವುಗಳ ಸಂದರ್ಭ ವಿವರಣೆಯೊಂದಿಗೆ ವಿವರಿಸಿದ್ದಾರೆ. ಅನುವ್ಯಾಖ್ಯಾನ ಮತ್ತು ನ್ಯಾಯಸುಧಾ ವಾಕ್ಯಗಳ ಪ್ರತಿಪದಗಳ ಅರ್ಥವನ್ನು ಬರೆದು ಆ ವಾಕ್ಯಗಳ ಸಾರವನ್ನು ವಿವರಿಸಿದ್ದಾರ